Monthly Archives: August 2022

ಆಚಾರ ಪಾಲಿಸುವ ಮತ್ತು ಬಿಟ್ಟ ಬ್ರಾಹ್ಮಣರಿಬ್ಬರೂ ಅಪರಾಧಿಗಳು! 0 (0)

ಆಚಾರವನ್ನು ಪಾಲಿಸುವ ಬ್ರಾಹ್ಮಣರನ್ನು ಬೇರೆಯವರೊಂದಿಗೆ ಸೇರುವುದಿಲ್ಲ ಎಂಬ ಕಾರಣ ನೀಡಿ ದೂಷಿಸಲಾಗುತ್ತಿದೆ. ಆಚಾರವನ್ನು ಪಾಲಿಸದ ಬ್ರಾಹ್ಮಣರನ್ನು ಅವರ ಕರ್ತವ್ಯವನ್ನು ಬಿಟ್ಟಿದ್ದಾರೆ ಎಂಬ ಕಾರಣಕ್ಕೆ ಟೀಕಿಸಲಾಗುತ್ತದೆ.

ಜಾತಿ ನಿರ್ಮೂಲನದ ಗುರಿ 0 (0)

ವರ್ಣಾಶ್ರಮ ವ್ಯವಸ್ಥೆಯಲ್ಲಿ ಎಲ್ಲಾ ವರ್ಣಗಳಿಗೂ ಅವರದೇ ಆದ ನಿಯಮಗಳಿವೆ. ಮತ್ತು ಆ ನಿಯಮಗಳು ಬೇರೆಯವರ ಮೇಲೆ ಅವಲಂಬಿತವಾಗಿದೆ ಎಂದೇನಿಲ್ಲ. ವರ್ಣಗಳ ಒಳಗೇ ವಿವಾಹಗಳು ವ್ಯವಸ್ಥಿತವಾಗಿದ್ದರೂ, ಅಂತರ್ ವರ್ಣ ವಿವಾಹಗಳಿಗೆ ಸ್ಥಳವನ್ನೂ ನಿರ್ದೇಶಿಸಲಾಗಿದೆ. ಅದೇ ಕಾರಣದಿಂದ ಶೂದ್ರಾದಿ ಜಾತಿಗಳು ಸೃಷ್ಟಿಯಾಗಲು ಅವಕಾಶವಾಗಿದೆ. ಆದರೆ, ಪ್ರಸ್ತುತ, ವರ್ಣಾಶ್ರಮ-ಜಾತಿ ವ್ಯವಸ್ಥೆಯ ಮೇಲೆ ಹಲವಾರು ಆರೋಪಗಳನ್ನು ಮಾಡುತ್ತಾ, ಜಾತಿ ನಿರ್ಮೂಲನಾ ಉದ್ದೇಶವನ್ನು … Read More

ಬ್ರಾಹ್ಮಣ ವಿರೋಧದ ಮೂಲ 0 (0)

ಬ್ರಾಹ್ಮಣ ವಿರೋಧೀ ಮೂಲ ಒಡೆದು ಆಳುವ ವಸಾಹತು ಆಡಳಿತದಲ್ಲಿದೆ. ಭಾರತೀಯ ಸಮಾಜವನ್ನು ಅಧೀನದಲ್ಲಿಟ್ಟುಕೊಳ್ಳಲು ದ್ವಿಜಜಾತಿಗಳನ್ನು ದಾರಿತಪ್ಪಿಸಿ, ಇತರ ವರ್ಣ/ಜಾತಿಗಳಿಂದ ಬೇರ್ಪಡಿಸಿ, ತುಳಿದಿಡಬೇಕು ಎಂಬ ಮೂಲಸೂತ್ರವನ್ನು ಬ್ರಿಟಿಷರು ರೂಪಿಸಿದರು. ವೈಶ್ಯರ ವ್ಯಾಪಾರ ಯುರೋಪಿನ ವ್ಯಾಪಾರೀ ಕಂಪನಿಗಳ ಮೊದಲ ಆಹುತಿಯಾದರೆ, ಕ್ಷತ್ರಿಯರೊಬ್ಬಬ್ಬರನ್ನೇ ವಿವಿಧ ತಂತ್ರಗಳಿಂದ ಹತ್ತಿಕ್ಕಿ ರಾಜ್ಯ ವಿಸ್ತರಿಸಿದರು. ಕೊನೆಯ ಹಂತದಲ್ಲಿ ರಾಜ್ಯಗಳ ವಾರಸುದಾರರಾಗಿದ್ದ ಬಾಲ-ತರುಣ ರಾಜರ ಬುದ್ದಿಯನ್ನೇ … Read More

ಬ್ರಾಹ್ಮಣರ ಮೇಲೆ ನೂರಾರು ಮಿಥ್ಯಾರೋಪಗಳು 0 (0)

ಇಂದು ಸಾರ್ವಜನಿಕವಾಗಿ, ಸಾಂಸ್ಥಿಕವಾಗಿ ವ್ಯವಹರಿಸುವ ಎಲ್ಲರೂ ಬ್ರಾಹ್ಮಣದೂಷಣೆಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಮಾಡಲೇ ಬೇಕು ಎನ್ನುವಷ್ಟು ಸಹಜವಾಗಿದೆ. ಶಿಕ್ಷಣದ ಮೂಲಕವೂ ಸಹ ಈ ರೀತಿಯ ಅಭಿಪ್ರಾಯವನ್ನು ಮೂಡಿಸಲಾಗುತ್ತಿದೆ. ಅಪಪ್ರಚಾರ ಎಷ್ಟು ವ್ಯಾಪಕವಾಗಿದೆ ಎಂದರೆ, ಬಹಳಷ್ಟು ಬ್ರಾಹ್ಮಣರೇ ಇದನ್ನು ಒಪ್ಪಿಕೊಳ್ಳುತ್ತಿದ್ದಾರೆ. ತಮ್ಮ ತಾತ-ಮುತ್ತಾತಂದಿರು ಅಸಮಾನತೆ ಮಾಡಿಕೊಂಡು ಬಂದಿದ್ದಾರೆ ಎಂದು ನಂಬಿಕೊಂಡಿದ್ದಾರೆ. ತಮ್ಮ ಪೂರ್ವಜರು ಬೇರೆಯವರ ಭೂಮಿ ಕಬಳಿಸಿದ್ದಾರೆ … Read More

ಗೌರವ ಪಡೆಯುತ್ತಿದ್ದ ಬ್ರಾಹ್ಮಣರು ಏಕೆ ಇಂದು ದೂಷಣೆಗೆ ಒಳಗಾಗಿದ್ದಾರೆ? 0 (0)

ಹಿಂದೆ ಬ್ರಾಹ್ಮಣರ ಶಿಸ್ತಿನ ಜೀವನ ಶೈಲಿಯನ್ನು ಇತರ ವರ್ಣದವರು ಗೌರವದಿಂದ ಕಾಣುತ್ತಿದ್ದರು. ಕ್ಷತ್ರಿಯರು ಅವರ ರಕ್ಷಣೆಯನ್ನೂ, ಪೋಷಣೆಯನ್ನೂ ಮಾಡುತ್ತಿದ್ದರು. ವೈಶ್ಯ-ಶೂದ್ರರು ಅವರ ಈ ಕೆಲಸಗಳಿಗೆ ಎಲ್ಲಾ ಸಹಕಾರವನ್ನೂ ನೀಡುತ್ತಿದ್ದರು. ವೇದಗಳನ್ನು ಕಂಠಸ್ಥ ಮಾಡುವ ಅವರ ಪರಿಶ್ರಮವನ್ನು ಮತ್ತು ಅವರ ಜೀವನ ಶೈಲಿಯನ್ನು ಗೌರವಾದರಗಳಿಂದ ನೋಡುತ್ತಿದ್ದರು. ಅವರ ನಿಯಮ-ಆಚಾರಗಳಿಗೆ ಸಹಕಾರಿಯಾಗುತ್ತಾ ಇರುತ್ತಿದ್ದರು. ಎಲ್ಲಾ ವರ್ಣ-ಜಾತಿಗಳ ಮಧ್ಯೆ ಸೌಹಾರ್ದತೆ … Read More

ಬ್ರಾಹ್ಮಣರು ಮಾಡಿರುವ ಅನ್ಯಾಯ ಏನು? 0 (0)

ಬೆಳಗ್ಗೆ ಬೇಗ ಎದ್ದು ಮುಖ ತೊಳೆದು, ಕಸ ಗುಡಿಸಿ, ಸ್ನಾನ ಮಾಡಿ, ದೇವರಿಗೆ ನಮಸ್ಕರಿಸಿ, ಅಡುಗೆ ಮುಗಿಸಿ, ಎಲೆಗೆ ಸುತ್ತು ಕಟ್ಟಿ ಊಟ ಮಾಡಿ, ಗೋಮ ಹಚ್ಚಿ, ಬಟ್ಟೆಯಿಂದ ನೆಲ ಒರೆಸಿ, ಸ್ಕೂಲು, ಆಫೀಸು ಇತ್ಯಾದಿ ಜೀವನೋಪಾಯದ ಕಾರ್ಯಗಳನ್ನು ಮುಗಿಸಿಕೊಂಡು, ಪುನಃ ಸಂಜೆ ದೇವರಿಗೆ ದೀಪ ಹಚ್ಚಿ, ಸೂರ್ಯನಮಸ್ಕಾರ, ತುಳಸೀ ಪೂಜೆ, ದಿನಕ್ಕೆ ಎರಡೋ/ಮೂರೋ ಬಾರಿ … Read More

Novena baik 0 (0)

Novena Tak Pernah Gagal
Oh Hati Kudus Yesus yang dipuji dan dimuliakan selama-lamanya,
Maria Ibu Yesus yang diberkati dan Santo Yosef, doakanlah kami.
Arahkanlah doaku dan kabulkanlah permohonanku.

(Ucapkan permohonanmu)

Semoga Hati Kudus Yesus disembah, dimuliakan dan dipuji di seluruh … Read More